ಧ್ವನಿ ಶೋಧನೆ:

Saturday, January 14, 2017

ತಾಳಮದ್ದಳೆ ಗುರುದಕ್ಷಿಣೆ ೨೦೧೬

ಶೃಂಗೇರಿಯ ಶೇಣಿ ಶತಮಾನೋತ್ಸವದ ಗುರುದಕ್ಷಿಣೆ


ಹಿಮ್ಮೇಳ :
ಭಾಗವತರು: ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ: ಸುನೀಲ್ ಭಂಡಾರಿ ಕಡತೋಕ
ಚೆಂಡೆ: ಶ್ರೀನಿವಾಸ ಪ್ರಭು ( ಗುಂಡ )


ಮುಮ್ಮೇಳ:
ದ್ರುಪದ: ಶೇಣಿ ವೇಣುಗೋಪಾಲ ಭಟ್
ದ್ರೋಣ: ಪವನ್ ಕಿರಣಕೆರೆ
ಏಕಲವ್ಯ: ಗಣಪತಿ ಭಟ್ ಸಂಕದಗುಂಡಿ
ಅರ್ಜುನ: ಜನಾರ್ದನ ಮಂಡಗಾರು
ದೂತ: ಸುಧಾಕರ ಜೈನ್

ದಿನಾಂಕ: ಅಕ್ಟೋಬರ್ 12 / 2016

ಸುಪ್ರದಾತ್ರಿ ಸಂಘಟನೆ, ಡಾ|| ಗೌರಿಶಂಕರ ಸಭಾಂಗಣ ಶೃಂಗೇರಿ.
ಕೃಪೆ: ಸುಧೀರ್ , ಸುನೀಲ್ , ಪ್ರದೀಪ್, ಅತ್ರಿಕುಮಾರ್

Click to download
Size: 302MB





No comments:

Post a Comment