ಧ್ವನಿ ಶೋಧನೆ:

Saturday, September 30, 2017

ಸನ್ಯಾಸಿ ಮದಿಮ್ಮಾಯಾ & ಅತಿಕಾಯ ಮೋಕ್ಷ

       
ದಿನಾಂಕ 02-10-2016 ರಂದು ಪುತ್ತೂರಿನ ದಸರಾ ಸಂದರ್ಭದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ.

ಸನ್ಯಾಸಿ ಮದಿಮ್ಮಾಯಾ
ಹವ್ಯಕ ತಾಳಮದ್ದಳೆ.
ದಿನಾಂಕ 02-10-2016 ರಂದು ಪುತ್ತೂರಿನ ದಸರಾ ಸಂದರ್ಭದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ.

ಪದ್ಯ ರಚನೆ ಸೇರಾಜೆ ಸೀತಾರಾಮ ಭಟ್

ಭಾಗವತರು - ರಮೇಶ್ ಭಟ್ ಪುತ್ತೂರು
ಮದ್ದಳೆ - ಪಿ.ಜಿ.ಜಗನ್ನಿವಾಸ ರಾವ್
ಚೆಂಡೆ - ರಾಮಪ್ರಸಾದ್ ವದ್ವ
ಚಕ್ರತಾಳ - ರಾಜೇಂದ್ರ

ಅರ್ಜುನ - ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್
ಬಲರಾಮ - ವಿಟ್ಲ ಶಂಭು ಶರ್ಮ
ಕೃಷ್ಣ - ರಾಧಾಕೃಷ್ಣ ಕಲ್ಚಾರ್
ಸುಭದ್ರೆ - ಸೇರಾಜೆ ಸೀತಾರಾಮ ಭಟ್
ಸತ್ಯಭಾಮೆ - ಹರೀಶ್ ಬಳಂತಿಮೊಗೇರು
ದೂತ - ಡಾ.ಹರೀಶ್ ಜೋಶಿ
(S/O ವಿಟ್ಲ ಜೋಶಿ)
ಪದ್ಯ ರಚನೆ ಸೇರಾಜೆ ಸೀತಾರಾಮ ಭಟ್

https://drive.google.com/open?id=0B62TykJeO5kxRW9UVXVDaDdrNk0


ದಿನಾಂಕ 02-10-2016 ರಂದು ಪುತ್ತೂರಿನ ದಸರಾ ಸಂದರ್ಭದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ.


ಅತಿಕಾಯ ಮೋಕ್ಷ
ತಾಳಮದ್ದಳೆ.

ಭಾಗವತರು - ಕುರಿಯ ಗಣಪತಿ ಶಾಸ್ತಿ
ಮದ್ದಳೆ - ಪದ್ಯಾಣ ಶಂಕರನಾರಾಯಣ ಭಟ್
ಚೆಂಡೆ - ಲಕ್ಷ್ಮೀನಾರಾಯಣ ಅಡೂರ್
ಚಕ್ರತಾಳ - ರಾಜೇಂದ್ರ

ಶ್ರೀರಾಮ - ಕೆ. ಗೋವಿಂದ ಭಟ್
ರಾವಣ - ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್
ಅತಿಕಾಯ - ರಾಧಾಕೃಷ್ಣ ಕಲ್ಚಾರ್
ಲಕ್ಷ್ಮಣ - ಸೇರಾಜೆ ಸೀತಾರಾಮ ಭಟ್
ವಿಭೀಷಣ - ಹರೀಶ್ ಬಳಂತಿಮೊಗೇರು
ದೂತ - ಪೆರುವೋಡಿ ನಾರಾಯಣ ಭಟ್


Recording: ಸ್ವಾತಿ ಸೌಂಡ್ಸ್ ಸುಳ್ಯ (ಮೋಹನ್), Rajesh Bellare

https://drive.google.com/open?id=0B62TykJeO5kxWnp4N1dwU3Jxd2M

No comments:

Post a Comment